Flag of Indiaसत्यमेव जयते
BAD POLITICS KARNATAKA

Rationing issue: BJP to protest at 5

ಕೆಜಿಎಫ್‌: ನಗರದಲ್ಲಿ ಉದ್ಭವಿಸಿರುವ ಪಡಿತರ ಚೀಟಿ ಸಮಸ್ಯೆ ಬಗೆಹರಿಸಲು ವಿಫಲವಾಗಿರುವ ತಾಲ್ಲೂಕು ಆಡಳಿತ ವಿರುದ್ಧ ಆಗಸ್ಟ್‌ 5ರಂದು ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸುರೇಶ್‌ ಹೇಳಿದರು.

ಪ್ರಜಾವಾಣಿ Thu, 30 Jul 2026 01:06
Read the original at ಪ್ರಜಾವಾಣಿ ↗