Flag of Indiaसत्यमेव जयते
BAD INDIA KARNATAKA

Farmers stage protest in Ramanagara

ಬಿಡದಿ: ಬೆಂಗಳೂರು ದಕ್ಷಿಣ ಜಿಲ್ಲೆಯ ಬೈರಮಂಗಲ ಮತ್ತು ಕಂಚಿಗಾರನಹಳ್ಳಿ ವ್ಯಾಪ್ತಿಯ ಗ್ರಾಮಗಳ ರೈತರು ಭೂಸ್ವಾಧೀನ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಶೀಘ್ರವೇ 500 ದಿನಕ್ಕೆ ಕಾಲಿಡಲಿದೆ. ಆದರೆ, ಸಮಸ್ಯೆ ಮಾತ್ರ ಬಗೆಹರಿಯದೇ ಕಂಗ್ಗಟಾಗಿಯೇ ಉಳಿದಿದೆ ಎಂದು ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದ

ಪ್ರಜಾವಾಣಿ Fri, 10 Jul 2026 00:58
Read the original at ಪ್ರಜಾವಾಣಿ ↗