BAD
INDIA
KARNATAKA
MES protest should not be allowed, demands Karnataka Rakshana Vedike

ರಾಯಬಾಗ: ಕನ್ನಡ ಕಡ್ಡಾಯ ಜಾರಿ ವಿರುದ್ಧ ಜೂನ್ 22 ರಂದು ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮೋರ್ಚಾಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
Read the original at ಪ್ರಜಾವಾಣಿ ↗