Flag of Indiaसत्यमेव जयते
BAD INDIA KARNATAKA

ದಲಿತ ಯುವಕನ ಮೇಲೆ ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹ

ಸಿಂಧನೂರು: ‘ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ತೀಡಿಗೋಳ ಗ್ರಾಮದಲ್ಲಿ ದಲಿತ ಯುವಕ ರಾಘವೇಂದ್ರ ಗಾಳೆಪ್ಪ ಅವರ ಮೇಲೆ ನಡೆದಿರುವ ಹಲ್ಲೆ, ಜಾತಿ ನಿಂದನೆ ಹಾಗೂ ದೌರ್ಜನ್ಯ ಖಂಡನೀಯವಾಗಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸ

ಪ್ರಜಾವಾಣಿ Wed, 22 Jul 2026 01:21
Read the original at ಪ್ರಜಾವಾಣಿ ↗