BAD
INDIA
KARNATAKA
Bairamangala Chalo protest against Bidadi township project

ಕನಕಪುರ: ಬಿಡದಿ ಟೌನ್ಶಿಪ್ ಸಮಗ್ರ ಯೋಜನೆಯನ್ನು ಖಂಡಿಸಿ ಜೂನ್ 22ರಂದು ಬೈರಮಂಗಲ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮತ್ತು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
Read the original at ಪ್ರಜಾವಾಣಿ ↗