Flag of Indiaसत्यमेव जयते
UGLY CRIME KARNATAKA

CID probe sought into Gurumathkal, Sedam hostel suicide cases

ಕಲಬುರಗಿ: ‘ಗುರುಮಠಕಲ್‌ ಮತ್ತು ಸೇಡಂ ವಸತಿನಿಲಯಗಳಲ್ಲಿ ಬಡಕುಟುಂಬದ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಒತ್ತಾಯಿಸಿದರು.

ಪ್ರಜಾವಾಣಿ Sun, 12 Jul 2026 00:53
Read the original at ಪ್ರಜಾವಾಣಿ ↗