Flag of Indiaसत्यमेव जयते
UGLY INDIA KARNATAKA

ವಿಟ್ಲದಲ್ಲಿ ನಾಗರಹಾವು ಕಡಿದು ಆಟೊ ಚಾಲಕ ಸಾವು

ವಿಟ್ಲ: ನಾಗರಹಾವು ಕಡಿದು ಆಟೊ ಚಾಲಕರೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ಕದ್ಕಾರ್ ಎಂಬಲ್ಲಿ ಗುರುವಾರ ನಡೆದಿದೆ.

ಪ್ರಜಾವಾಣಿ Fri, 03 Jul 2026 00:53
Read the original at ಪ್ರಜಾವಾಣಿ ↗