UGLY
INDIA
KARNATAKA
ಕುಶಾಲನಗರದಲ್ಲಿ ಬಲವಂತದ ಮತಾಂತರ ಖಂಡಿಸಿ ಜೂನ್ 30ರಂದು ಸ್ವಯಂಪ್ರೇರಿತ ಬಂದ್

ಕುಶಾಲನಗರ/ಮಡಿಕೇರಿ: ಬಲವಂತದ ಮತಾಂತರ ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಜೂನ್ 30ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಪಟ್ಟಣದಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಗುವುದು ಎಂದು ಸಮಿತಿಯ ಸಂಚಾಲಕ ಬಿ.ಅಮೃತ್ ರಾಜ್ ಹೇಳಿದರು.
Read the original at ಪ್ರಜಾವಾಣಿ ↗