Flag of Indiaसत्यमेव जयते
BAD INDIA KARNATAKA

ಜಿಮ್ಸ್‌ನಲ್ಲಿ ಅಕ್ರಮ: ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ

ಗದಗ: ‘ ನಗರದ ಕೆ.ಎಚ್.‌ ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್‌) ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು’ ಎಂದು ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಶಿವಾನಂದ ತಮ್ಮಣ್ಣನವರ ಆಗ್ರಹಿಸಿದರು.

ಪ್ರಜಾವಾಣಿ Wed, 22 Jul 2026 01:21
Read the original at ಪ್ರಜಾವಾಣಿ ↗