BAD
INDIA
KARNATAKA
ಮಾಲೂರು ಕೋರ್ಟ್ ಕಲಾಪದಿಂದ ವಕೀಲರು ಗೈರುಹಾಜರಿ, ನ್ಯಾಯಾಧೀಶರಿಗೆ ಬೆಂಬಲ

ಮಾಲೂರು: ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶರಾದ ಗಾಯತ್ರಿ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಆರೋಪಿಸಿ ತಾಲ್ಲೂಕು ವಕೀಲರ ಸಂಘ ಕೋರ್ಟ್ ಕಲಾಪದಿಂದ ಗೈರು ಹಾಜರಾಗಿ ಬೆಂಬಲ ವ್ಯಕ್ತಪಡಿಸಿತು.
Read the original at ಪ್ರಜಾವಾಣಿ ↗