UGLY
INDIA
KARNATAKA
ಮೈಸೂರಿನಲ್ಲಿ ಜುಲೈ 25ಕ್ಕೆ ‘ರವೀಂದ್ರ ರಾಗ’ ಕಾರ್ಯಕ್ರಮ ಆಯೋಜನೆ

ಮೈಸೂರು: ಇಲ್ಲಿನ ಅನುಭೂತಿ ಮೈಸೂರು ಮತ್ತು ನಿತಿನ್ ನಾದಾಮೃತ ಸಂಸ್ಥೆ ವತಿಯಿಂದ ನಗರದ ಕಿರು ರಂಗಮಂದಿರದಲ್ಲಿ ಜುಲೈ 25ರಂದು ಸಂಜೆ 6.30ಕ್ಕೆ ‘ರವೀಂದ್ರ ರಾಗ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅನುಭೂತಿ ಸಂಸ್ಥೆಯ ಮುಖ್ಯಸ್ಥರಾದ ಎಂ.ಆರ್.ಶ್ರೀವಿದ್ಯಾ ತಿಳಿಸಿದರು.
Read the original at ಪ್ರಜಾವಾಣಿ ↗