Flag of Indiaसत्यमेव जयते
UGLY INDIA KARNATAKA

ಮೈಸೂರಿನಲ್ಲಿ ಜುಲೈ 25ಕ್ಕೆ ‘ರವೀಂದ್ರ ರಾಗ’ ಕಾರ್ಯಕ್ರಮ ಆಯೋಜನೆ

ಮೈಸೂರು: ಇಲ್ಲಿನ ಅನುಭೂತಿ ಮೈಸೂರು ಮತ್ತು ನಿತಿನ್ ನಾದಾಮೃತ ಸಂಸ್ಥೆ ವತಿಯಿಂದ ನಗರದ ಕಿರು ರಂಗಮಂದಿರದಲ್ಲಿ ಜುಲೈ 25ರಂದು ಸಂಜೆ 6.30ಕ್ಕೆ ‘ರವೀಂದ್ರ ರಾಗ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅನುಭೂತಿ ಸಂಸ್ಥೆಯ ಮುಖ್ಯಸ್ಥರಾದ ಎಂ.ಆರ್.ಶ್ರೀವಿದ್ಯಾ ತಿಳಿಸಿದರು.

ಪ್ರಜಾವಾಣಿ Wed, 22 Jul 2026 01:27
Read the original at ಪ್ರಜಾವಾಣಿ ↗