BAD
INDIA
KARNATAKA
ಎಸ್. ಜಾನಕಿ ನೆನಪಿನಂಗಳದ ಗಾಯನ ನುಡಿ ನಮನ 25ಕ್ಕೆ

ಸೋಮವಾರಪೇಟೆ: ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಎಸ್. ಜಾನಕಿ ಅವರ ಸ್ಮರಣಾರ್ಥ ಜುಲೈ 25ರಂದು ಮಧ್ಯಾಹ್ನ 2ಗಂಟೆಗೆ ಪತ್ರಿಕಾ ಭವನದಲ್ಲಿ ನೆನಪಿನಂಗಳದ ಗಾಯನ ನುಡಿ ನಮನ ಕಾರ್ಯಕ್ರಮ ನಡೆಯಲಿದೆ.
Read the original at ಪ್ರಜಾವಾಣಿ ↗