Flag of Indiaसत्यमेव जयते
BAD INDIA KARNATAKA

ಎಸ್. ಜಾನಕಿ ನೆನಪಿನಂಗಳದ ಗಾಯನ ನುಡಿ ನಮನ 25ಕ್ಕೆ

ಸೋಮವಾರಪೇಟೆ: ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಎಸ್. ಜಾನಕಿ ಅವರ ಸ್ಮರಣಾರ್ಥ ಜುಲೈ 25ರಂದು ಮಧ್ಯಾಹ್ನ 2ಗಂಟೆಗೆ ಪತ್ರಿಕಾ ಭವನದಲ್ಲಿ ನೆನಪಿನಂಗಳದ ಗಾಯನ ನುಡಿ ನಮನ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ Wed, 22 Jul 2026 01:27
Read the original at ಪ್ರಜಾವಾಣಿ ↗