Flag of Indiaसत्यमेव जयते
BAD CRIME KARNATAKA

200 kg of sandalwood seized in Doddaballapur, two arrested

ದೊಡ್ಡಬಳ್ಳಾಪುರ: ನಗರದ ವಿವಿಧೆಡೆ ಈಚೆಗೆ ನಡೆದಿದ್ದ ಶ್ರೀಗಂಧ ಮರಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 200 ಕೆ.ಜಿ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ Sat, 20 Jun 2026 00:53
Read the original at ಪ್ರಜಾವಾಣಿ ↗