BAD
INDIA
KARNATAKA
ವಿರಾಜಪೇಟೆ ರಸ್ತೆ ದುರಸ್ತಿಗೆ 20 ದಿನಗಳ ಗಡುವು ನೀಡಿದ ಗ್ರಾಮಸ್ಥರು

ವಿರಾಜಪೇಟೆ : ಸಮೀಪದ ಬಿಟ್ಟಂಗಾಲ-ಬಾಳುಗೋಡು-ಪೆರಂಬಾಡಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ತಕ್ಷಣವೇ ರಸ್ತೆ ದುರಸ್ತಿ ಮಾಡದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಬುಧವಾರ ಅಧಿಕಾರಿಗಳಿಗೆ 20 ದಿನಗಳ ಗಡುವು ನೀಡಿದ್ದಾರೆ.
Read the original at ಪ್ರಜಾವಾಣಿ ↗