Flag of Indiaसत्यमेव जयते
UGLY INDIA KARNATAKA

ಬೆಳ್ಳಂದೂರು ಎಸ್‌ಟಿಪಿ ನಿರ್ವಹಣೆ, ಸುರಕ್ಷತೆಗೆ ಇನ್ನಷ್ಟು ಕ್ರಮ

ಬೆಂಗಳೂರು: ‘ಬೆಳ್ಳಂದೂರು ಬಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ. ಘಟಕ ನಿರ್ವಹಣೆಯಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗು ವುದು’ ಎಂದು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾ ತಿಳಿಸಿದರು.

ಪ್ರಜಾವಾಣಿ Thu, 30 Jul 2026 00:56
Read the original at ಪ್ರಜಾವಾಣಿ ↗