Flag of Indiaसत्यमेव जयते
BAD INDIA KARNATAKA

Students, parents protest for Aurad-Bidar bus

ಔರಾದ್: ಈಗ ಶಾಲಾ–ಕಾಲೇಜುಗಳು ಆರಂಭವಾಗಿದ್ದು, ಸಮರ್ಪಕ ಬಸ್ ಸೇವೆ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಅಗತ್ಯ ಬಸ್ ಸೌಲಭ್ಯವಿಲ್ಲದೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಪಾಲಕರು ಗೋಳು ತೋಡಿಕೊಂಡಿದಾರೆ.

ಪ್ರಜಾವಾಣಿ Thu, 18 Jun 2026 00:49
Read the original at ಪ್ರಜಾವಾಣಿ ↗