GOOD
POLITICS
KARNATAKA
MLA Dr. H.D. Ranganath appeals to people to cooperate in development and not to criticize.

ಕುಣಿಗಲ್: ಪಟ್ಟಣದಲ್ಲಿ ರಸ್ತೆ, ಚರಂಡಿ, ಪಾದಚಾರಿ ಮಾರ್ಗಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ನಾಗರಿಕರು ಸಹಕರಿಸಬೇಕು. ವಿರೋಧಿಗಳು ಟೀಕಿಸದೆ, ತಪ್ಪಾಗಿದ್ದರೆ ಗಮನಕ್ಕೆ ತಂದು ಸಹಕರಿಸಿ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಈಚೆಗೆ ಮನವಿ ಮಾಡಿದರು.
Read the original at ಪ್ರಜಾವಾಣಿ ↗