BAD
INDIA
KARNATAKA
Villagers pray to God for rain, farmers fear drought

ಗಜೇಂದ್ರಗಡ: ಪ್ರಸಕ್ತ ವರ್ಷ ಮುಂಗಾರು ಮಳೆ ತೀವ್ರ ಕೊರತೆ ಆಗಿರುವುದರಿಂದ ಎಲ್ಲೆಡೆ ಬರಗಾಲದ ಭೀತಿ ಆವರಿಸಿದೆ. ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ. ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ.
Read the original at ಪ್ರಜಾವಾಣಿ ↗