Flag of Indiaसत्यमेव जयते
BAD INDIA KARNATAKA

ಪೇಟ ತೊಡಿಸಿ ಪ್ರಧಾನ್‌ಗೆ ಸ್ವಾಗತ

ನವದೆಹಲಿ (ಪಿಟಿಐ): ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಧರ್ಮೇಂದ್ರ ಪ್ರಧಾನ್ ಅವರಿಗೆ ಸೋಮವಾರ ಸಂಸತ್‌ ಭವನದ ಆವರಣದಲ್ಲಿ ಬಿಜೆಪಿ ನಾಯಕರು ಸಾಂಪ್ರದಾಯಿಕ ಪೇಟ ತೊಡಿಸಿ, ‘ಪ್ರಧಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗುವ ಮೂಲಕ ಅವರನ್ನು ಸ್ವಾಗತಿಸಿದರು.

ಪ್ರಜಾವಾಣಿ Tue, 28 Jul 2026 00:56
Read the original at ಪ್ರಜಾವಾಣಿ ↗