Flag of Indiaसत्यमेव जयते
UGLY INDIA KARNATAKA

180 ಗ್ರಾಂ ಚಿನ್ನಾಭರಣ ದರೋಡೆ ಪ್ರಕರಣ: ಕಾರು ಬಂಟ್ವಾಳದಲ್ಲಿ ಪತ್ತೆ

ಮಂಗಳೂರು: ನಗರದ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನಲ್ಲಿ ಕಾರನ್ನು ಅಡ್ಡಗಟ್ಟಿದ 180 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣ ಸಂಬಂಧ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಅಪಹರಣಕಾರರು ಕೊಂಡೊಯ್ದಿದ್ದ ಕಾರು ಬಂಟ್ವಾಳ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಪ್ರಜಾವಾಣಿ Wed, 01 Jul 2026 01:00
ಪ್ರಜಾವಾಣಿ पर मूल खबर पढ़ें ↗