Flag of Indiaसत्यमेव जयते
BAD INDIA KARNATAKA

157 तालुकों में सूखे जैसी स्थिति

ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗದ ಕಾರಣ, ಕರುನಾಡನ್ನು ಬರದ ಛಾಯೆ ಆವರಿಸಿದೆ. 157 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಇದ್ದು, 15 ತಾಲ್ಲೂಕುಗಳಲ್ಲಿ ಮಾತ್ರ ‌ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ವಾಡಿಕೆಯಷ್ಟಾದರೂ ಮಳೆ ಸುರಿಯದಿದ್ದರೆ ಕುಡಿಯುವ ನೀರಿಗೂ ಸಮಸ್ಯೆ

ಪ್ರಜಾವಾಣಿ Fri, 17 Jul 2026 01:03
ಪ್ರಜಾವಾಣಿ पर मूल खबर पढ़ें ↗